ಶ್ರೀ ಉಲ್ಲಾಸ್ ಎಂಟರ್ಪ್ರೈಸಸ್ ಲಾಂಛನದಲ್ಲಿ, ಭಾ.ಮ. ಹರೀಶ್, ರಾಜುಗೌಡ ನಿರ್ಮಿಸುತ್ತಿರುವ ಸಂಪೂರ್ಣ ಹಾಸ್ಯಮಯ ಮೆಜೆಸ್ಟಿಕ್ ಎಕ್ಸ್ಪ್ರೆಸ್ ಚಿತ್ರಕ್ಕೆ ಚಾಮರಾಜಪೇಟೆಯ ಅರುಣ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ. ಕಥೆ- ಚಿತ್ರ ಕಥೆ- ನಿರ್ದೇಶನ - ಸುಶೀಲ್ ಮೊಕಾಶಿ, ಸಂಭಾಷಣೆ-ರಾಜು ಬೆಳೆಗೆರೆ, ಛಾಯಾಗ್ರಹಣ-ಪವನ್ ಕುಮಾರ್, ಸಂಗೀತ-ಚೈನತ್ಯ, ಸಂಕಲನ-ರವಿಚಂದ್ರನ್, ಸಾಹಸ- ಅಲ್ಟಿಮೆಟ್ ಶಿವು, ನೃತ್ಯ- ರಾಜೇಶ್ ಬ್ರಹ್ಮಾವರ್, ಸಹನಿರ್ದೇನ-ಸಿ.ಎಂ.ಸಂತು, ನಿರ್ವಹಣೆ - ಸತೀಶ್, ತಾರಾಗಣದಲ್ಲಿ - ಉಮೇಶ್ ಬಣಕಾರ್, ಸುಧಾಕರ್, ಸ್ಪರ್ಶ ರೇಖಾ, ಓಂ ಸಾಯಿ ಪ್ರಕಾಶ್, ಪದ್ಮಾ ವಾಸಂತಿ, ಜಯಸಿಂಹ ಮುಸುರಿ, ಚಿಂಗಾರಿ ಮಹದೇವ್, ಮಧುಸೂದನ ರೆಡ್ಡಿ, ದಯಾ ದಿಲೀಪ್, ಮೈಸೂರು ಮಲ್ಲೇಶ್, ಶಿವನಂಜಪ್ಪ, ಆರೋಗ್ಯ ದಾಸ್, ನರ್ಗೀಸ್ ಬಾಬು, ಗಜೇಂದ್ರ, ವಿಕ್ಟರಿ ವಾಸು, ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ದೇವರಾಯನ ದುರ್ಗ, ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ.